Thursday, 28 August 2025

"ಅಮ್ಮ ಕಲಿಸಿದ ಆ ಪಾಠ" ವಿಶೇಷ ಲೇಖನ, "ಅಮ್ಮ ಗುಮ್ಮ" ಕವನ

"ಅಮ್ಮ ಕಲಿಸಿದ ಆ ಪಾಠ" 

ವಿಶೇಷ ಲೇಖನ

ಪ್ರಜಾವಾಣಿ ಭೂಮಿಕಾದಲ್ಲಿ ಪ್ರಕಟಿತ 


"ಅಮ್ಮ ಗುಮ್ಮ" ಕವನ  

 ಅಮ್ಮನ ಹುಟ್ಟುಹಬ್ಬಕ್ಕೆ ಬರೆದ ವಿಶೇಷ ಕವನ



Monday, 25 August 2025

ಗೌರಿ ಗಣೇಶ ಹಬ್ಬ ಮತ್ತು ಗೌರಿ ಹೂವು

ಗೌರಿ ಗಣೇಶ ಹಬ್ಬ ಮತ್ತು ಗೌರಿ ಹೂವು 


 (ಓದಿನ ಸ್ಪಷ್ಟತೆಗೆ ಲೇಖನದ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. ಜೂಮ್ ನಲ್ಲಿ ಹೊಂದಿಸಿಕೊಂಡು ವೀಕ್ಷಣೆ ಮಾಡಿರಿ.) 


ನನ್ನ ಅಮ್ಮ (ಟಿ.ಎಸ್.ಗೀತಾ) ನೆನೆಹಾಕಿದ ಅಕ್ಕಿಯಿಂದ ಒನಕೆ ಮತ್ತು ಒಳ್ಳಿನ ಸಹಾಯದಿಂದ ಕುಟ್ಟಿ ಜರಡಿ ಹಿಡಿದ ಹಿಟ್ಟಿನ ಮೂಲಕ ರೂಪಿಸಿದ ವಿಶೇಷ ಗೌರಿ ಕಡುಬುವಿದು. ತದನಂತರ ಕಡುಬಿನ ತಪ್ಪಲೆ (ಪಾತ್ರೆ)ಯಲ್ಲಿ ಇಟ್ಟು ಹಬೆಯಲ್ಲಿ ಬೇಯಿಸಿರುವುದು.   


ಮಲೆನಾಡಿನ ವಿಶೇಷವಾಗಿ ಮೂಡಿಗೆರೆಯಲ್ಲಿ ಕೃಷಿಕ ಹಾಗೂ ರೈತ ಸಮುದಾಯ ಗೌರಿ ಗಣೇಶ ಹಬ್ಬದ ಸಂದರ್ಭ ಪೂಜಿಸುವ ಎಡಕಲು (ಪೂಜಾ ಸಮರ್ಪಣೆಯ ಎಡೆ ಕಳಸ) 






ಬಾಳ ಪಯಣದಲ್ಲಿ ಸ್ಫೂರ್ತಿ ತುಂಬಿದ ಉಪೇಂದ್ರಣ್ಣನ ಕೆಲವು ಸಿನಿಮಾಗಳು

ಬಾಳ ಪಯಣದಲ್ಲಿ ಸ್ಫೂರ್ತಿ ತುಂಬಿದ ಉಪೇಂದ್ರಣ್ಣನ ಕೆಲವು ಸಿನಿಮಾಗಳು

 ನಟ, ನಿರ್ದೇಶಕ ಉಪೇಂದ್ರ 

(ಓದಿನ ಸ್ಪಷ್ಟತೆಗಾಗಿ ಪ್ರತಿ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. ಜೂಮ್ ನಲ್ಲಿ ಹೊಂದಿಸಿಕೊಂಡು ವೀಕ್ಷಣೆ ಮಾಡಿರಿ.)   


ಮಲೆನಾಡು ಮಿಂಚು ಪತ್ರಿಕೆಯಲ್ಲಿ ಪ್ರಕಟಿತ ಲೇಖನ 


ವಿಜಯವಾಣಿ ಪತ್ರಿಕೆಯ ಕಿರು ಸಂದರ್ಶನದಲ್ಲಿ..

 

Saturday, 23 August 2025

ತರೀಕೆರೆ ಏರಿ ಮತ್ತು ಕತ್ತಿಯಂಚಿನ ದಾರಿ

ತರೀಕೆರೆ ಏರಿ 

ಮತ್ತು 

ಕತ್ತಿಯಂಚಿನ ದಾರಿ

ಕನ್ನಡದ ಪ್ರಮುಖ ಲೇಖಕ ರಹಮತ್ ತರೀಕೆರೆ ಅವರ ಕುರಿತಾಗಿ ನಾನು ನನ್ನ ಓದು ಮತ್ತು ಗ್ರಹಿಕೆಯ ಇತಿಮಿತಿಯಲ್ಲಿ ಬರೆದಿದ್ದ ಲೇಖನವಿದು. ಇದು ಚಿಕ್ಕಮಗಳೂರು ದರ್ಪಣ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಸ್ವತಃ ರಹಮತ್ ತರೀಕೆರೆ ಸರ್ ಕೂಡ ಈ ಲೇಖನ ಓದಿದ ಮೇಲೆ 'ಹೇಗಿದೆ ಸರ್ ಲೇಖನ?' ಎಂದು ಕೇಳಿದ್ದಾಗ ಒಂದಷ್ಟು ನನ್ನೊಂದಿಗೆ ಮುಕ್ತವಾಗಿ ಮೌಖಿಕ ಸಂವಹನ ಕೂಡ ನಡೆಸಿದ್ದರು. ಈಗ ಇದು ನಿಮ್ಮೆಲ್ಲರ ಪ್ರೀತಿಯ ಬಿಡುವಿನ ವೇಳೆಯ ಓದಿಗಾಗಿ ಇಲ್ಲಿ. 




ಲೇಖಕ ರಹಮತ್ ತರೀಕೆರೆಯವರು ಮತ್ತು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿಯ ಚಿತ್ರ.  

(ಓದಿನ ಸ್ಪಷ್ಟತೆಗೆ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. ಜೂಮ್ ನಲ್ಲಿ ಹೊಂದಿಸಿಕೊಂಡು ವೀಕ್ಷಣೆ ಮಾಡಿರಿ.) 

-ಪ್ರಕಟಿತ ಲೇಖನ- 

ವಿಶೇಷ ಸಂಯೋಜನೆ  ಮತ್ತು ಪರಿಕಲ್ಪನೆ 

 

Friday, 22 August 2025

ಕ್ಯಾನ್ಸರ್: ಮಿಡಿದ ಜೀವ ಇನ್ನಿಲ್ಲವೆಂದಾಗ (ಡಾ.ಸಣ್ಣರಾಮ ಅವರ ಅಳುನುಂಗಿ ನಗು ಒಮ್ಮೆ ಕೃತಿಯ ಕುರಿತು)

ಕ್ಯಾನ್ಸರ್:ಮಿಡಿದ ಜೀವ ಇನ್ನಿಲ್ಲವೆಂದಾಗ       (ಡಾ.ಸಣ್ಣರಾಮ ಅವರ "ಅಳುನುಂಗಿ ನಗು ಒಮ್ಮೆ" ಕೃತಿಯ ಕುರಿತು) 

ಟಿಪ್ಪಣಿ: ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ (ನಿವೃತ್ತ) ಕನ್ನಡ ಪ್ರಾಧ್ಯಾಪಕರು, ಸಂವೇದನಾಶೀಲ ಬರಹಗಾರರಾದ ಡಾ.ಸಣ್ಣರಾಮ ಅವರ ಅಪರೂಪದ ಕೃತಿ "ಅಳು ನುಂಗಿ ನಗು ಒಮ್ಮೆ" ಕೃತಿಯ ಅವಲೋಕನ ಇಲ್ಲಿದೆ. ಇದು ಮಂಗಳೂರಿನಿಂದ ಪ್ರಸಾರ ಆಗುತಿದ್ದ 'ಹೃದಯವಾಹಿನಿ ಪತ್ರಿಕೆ'ಯಲ್ಲಿ 14 ಮೇ 2013ರ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿತ್ತು. 

ಓದಿನ ಸ್ಪಷ್ಟತೆಗೆ ಲೇಖನದ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. ಜೂಮ್ ನಲ್ಲಿ ಹೊಂದಿಸಿಕೊಂಡು ವೀಕ್ಷಣೆ ಮಾಡಿರಿ.

 

               ಡಾ.ಸಣ್ಣರಾಮ



Thursday, 21 August 2025

ದೇವರ ಮನೆ 'ಚಾರಣ ಮತ್ತು ಕುರಿಂಜಿ ಹೂವು'

 ದೇವರ ಮನೆ 'ಚಾರಣ ಮತ್ತು  ಕುರಿಂಜಿ ಹೂವು'

ಟಿಪ್ಪಣಿ: ಕನ್ನಡ ಲೇಖಕರು, ಸಂಸ್ಕೃತಿ ಚಿಂತಕರೂ ಆದ ರಹಮತ್ ತರೀಕೆರೆ ಅವರು 2015 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮಲೆನಾಡಿನ ಐತಿಹಾಸಿಕ ತಾಣ ದೇವರ ಮನೆಗೆ ಕುರಿಂಜಿ ಹೂವು ನೋಡಲು ಪ್ರೇಕ್ಷಕನಾಗಿ ಬಂದಿದ್ದರು. ಕುರಿಂಜಿ ಹೂವು ಕುರಿತಂತೆ ಅವರು ಆ ನಂತರ ಬರೆದ ಲೇಖನ "ದೇವರ ಮನೆಯಲ್ಲಿ ಕುರಿಂಜಿ ಧ್ಯಾನ" ಮಯೂರ ಮಾಸಿಕದಲ್ಲಿ ಪ್ರಕಟವಾಗಿ ಅಪಾರ ಜನಪ್ರಿಯತೆ ಪಡೆಯಿತು. ಇದು ಕನ್ನಡದಲ್ಲಿ ಕುರಿಂಜಿ ಕುರಿತಂತೆ ಬರೆದ ಮೊಟ್ಟಮೊದಲ ಸುದೀರ್ಘ ಲೇಖನ ಎಂಬುವುದೂ ಕೂಡ ವಿಶೇಷವೇ! ಕೆಲವೇ ತಿಂಗಳುಗಳಲ್ಲಿ ನಾನು ಸಂಪತ್ ಬೆಟ್ಟಗೆರೆ ಬರೆದ "ದೇವರ ಮನೆ ಚಾರಣದಲ್ಲಿ"  ಲೇಖನವು ಸುಧಾ ಮಾಸಿಕದಲ್ಲಿ ಪ್ರಕಟವಾಗಿ ಅಷ್ಟೇ ಜನಪ್ರೀತಿಯನ್ನು ಪಡೆಯಿತು. ಇದು ಒಬ್ಬ ಹಿರಿಯ(ರಹಮತ್ ತರೀಕೆರೆ) - ಇನ್ನೊಬ್ಬ ಕಿರಿಯ (ಸಂಪತ್ ಬೆಟ್ಟಗೆರೆ)  ವಯೋಮಾನದ  ಲೇಖಕರ ಒಡನಾಟ, ತಿರುಗಾಟ, ಅಕ್ಷರ ಪುಟದ ಜುಗಲ್ ಬಂದಿ ಕೂಡ ಎಂಬ ಮನೋಭೂಮಿಕೆ ನನ್ನದು. ಈಗ ಈ 2025 ಕ್ಕೆ 10 ವರ್ಷದ ಹಿಂದಿನ ಪ್ರೀತಿಯ ಪಯಣವನ್ನೂ ನಿರೂಪಿಸುವಂತಿರುವ ಈ ಎರಡೂ ಲೇಖನಗಳನ್ನು ಇಲ್ಲಿ ಮತ್ತೆ ಓದಬಹುದು. ಈ ಎರಡೂ ಲೇಖನಗಳಿಗೂ ಚೆಂದದ ಛಾಯಾಚಿತ್ರ ಒದಗಿಸಿದ್ದ ಪರಿಸರ ಸ್ನೇಹಿ ಛಾಯಾಚಿತ್ರಕಾರ ಕಲೀಮ್ ಉಲ್ಲಾ ಅವರಿಗೂ ಆಭಾರಿ.  

(ಓದಿನ ಸ್ಪಷ್ಟತೆಗೆ ಪ್ರತಿ ಓದಿನ ಫೋಟೋ ಪೇಜ್ ಮೇಲೆ ಟಚ್ ಮಾಡಿ ಓದಿರಿ) 

1.ರಹಮತ್ ತರೀಕೆರೆ ಲೇಖನ "ದೇವರ ಮನೆಯಲ್ಲಿ ಕುರಿಂಜಿ ಧ್ಯಾನ"📝

 






2. ಸಂಪತ್ ಬೆಟ್ಟಗೆರೆ ಲೇಖನ 
"ದೇವರ ಮನೆ ಚಾರಣದಲ್ಲಿ"📝


ನಿಮ್ಮ ಓದಿನ ಆತ್ಮೀಯತೆಗೆ ಧನ್ಯ. ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ಬರೆಯಿರಿ.



Monday, 18 August 2025

ಅಂಬೇಡ್ಕರ್ ನುಡಿಮುತ್ತು ಮತ್ತು ವರ್ತಮಾನದ ಮನಸ್ಸು

ಅಂಬೇಡ್ಕರ್ ನುಡಿಮುತ್ತು 
ಮತ್ತು 
ವರ್ತಮಾನದ ಮನಸ್ಸು 
-ಡಾ.ಸಂಪತ್ ಬೆಟ್ಟಗೆರೆ
(ವಿಶೇಷ ಲೇಖನ - ಹೊಸತು ಮಾಸಿಕ, ಬೆಂಗಳೂರು) 
ಲೇಖನದ ಓದಿನ ಸ್ಪಷ್ಟತೆಗೆ ಪ್ರತಿ ಓದಿನ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. 











Wednesday, 6 August 2025

ಹೊಯ್ಸಳ ರಾಜಮನೆತನದ ತವರು ಮೂಡಿಗೆರೆಯ ಸೊಸೆಯೂರು

ಹೊಯ್ಸಳ ರಾಜಮನೆತನದ ತವರು 
ಮೂಡಿಗೆರೆಯ ಸೊಸೆಯೂರು 
*ಡಾ.ಸಂಪತ್ ಬೆಟ್ಟಗೆರೆ ವಿಶೇಷ ಲೇಖನ*


ಓದಿನ ಸ್ಪಷ್ಟತೆಗೆ ಲೇಖನದ ಫೋಟೋಪೇಜ್ ಮೇಲೆ
ಟಚ್ ಮಾಡಿ ಜೂಮ್ ಸ್ಕ್ರೀನ್ ನಲ್ಲಿ ಓದಿರಿ