Friday, 22 August 2025

ಕ್ಯಾನ್ಸರ್: ಮಿಡಿದ ಜೀವ ಇನ್ನಿಲ್ಲವೆಂದಾಗ (ಡಾ.ಸಣ್ಣರಾಮ ಅವರ ಅಳುನುಂಗಿ ನಗು ಒಮ್ಮೆ ಕೃತಿಯ ಕುರಿತು)

ಕ್ಯಾನ್ಸರ್:ಮಿಡಿದ ಜೀವ ಇನ್ನಿಲ್ಲವೆಂದಾಗ       (ಡಾ.ಸಣ್ಣರಾಮ ಅವರ "ಅಳುನುಂಗಿ ನಗು ಒಮ್ಮೆ" ಕೃತಿಯ ಕುರಿತು) 

ಟಿಪ್ಪಣಿ: ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ (ನಿವೃತ್ತ) ಕನ್ನಡ ಪ್ರಾಧ್ಯಾಪಕರು, ಸಂವೇದನಾಶೀಲ ಬರಹಗಾರರಾದ ಡಾ.ಸಣ್ಣರಾಮ ಅವರ ಅಪರೂಪದ ಕೃತಿ "ಅಳು ನುಂಗಿ ನಗು ಒಮ್ಮೆ" ಕೃತಿಯ ಅವಲೋಕನ ಇಲ್ಲಿದೆ. ಇದು ಮಂಗಳೂರಿನಿಂದ ಪ್ರಸಾರ ಆಗುತಿದ್ದ 'ಹೃದಯವಾಹಿನಿ ಪತ್ರಿಕೆ'ಯಲ್ಲಿ 14 ಮೇ 2013ರ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿತ್ತು. 

ಓದಿನ ಸ್ಪಷ್ಟತೆಗೆ ಲೇಖನದ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. ಜೂಮ್ ನಲ್ಲಿ ಹೊಂದಿಸಿಕೊಂಡು ವೀಕ್ಷಣೆ ಮಾಡಿರಿ.

 

               ಡಾ.ಸಣ್ಣರಾಮ



No comments:

Post a Comment