Saturday, 23 August 2025

ತರೀಕೆರೆ ಏರಿ ಮತ್ತು ಕತ್ತಿಯಂಚಿನ ದಾರಿ

ತರೀಕೆರೆ ಏರಿ 

ಮತ್ತು 

ಕತ್ತಿಯಂಚಿನ ದಾರಿ

ಕನ್ನಡದ ಪ್ರಮುಖ ಲೇಖಕ ರಹಮತ್ ತರೀಕೆರೆ ಅವರ ಕುರಿತಾಗಿ ನಾನು ನನ್ನ ಓದು ಮತ್ತು ಗ್ರಹಿಕೆಯ ಇತಿಮಿತಿಯಲ್ಲಿ ಬರೆದಿದ್ದ ಲೇಖನವಿದು. ಇದು ಚಿಕ್ಕಮಗಳೂರು ದರ್ಪಣ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಸ್ವತಃ ರಹಮತ್ ತರೀಕೆರೆ ಸರ್ ಕೂಡ ಈ ಲೇಖನ ಓದಿದ ಮೇಲೆ 'ಹೇಗಿದೆ ಸರ್ ಲೇಖನ?' ಎಂದು ಕೇಳಿದ್ದಾಗ ಒಂದಷ್ಟು ನನ್ನೊಂದಿಗೆ ಮುಕ್ತವಾಗಿ ಮೌಖಿಕ ಸಂವಹನ ಕೂಡ ನಡೆಸಿದ್ದರು. ಈಗ ಇದು ನಿಮ್ಮೆಲ್ಲರ ಪ್ರೀತಿಯ ಬಿಡುವಿನ ವೇಳೆಯ ಓದಿಗಾಗಿ ಇಲ್ಲಿ. 




ಲೇಖಕ ರಹಮತ್ ತರೀಕೆರೆಯವರು ಮತ್ತು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿಯ ಚಿತ್ರ.  

(ಓದಿನ ಸ್ಪಷ್ಟತೆಗೆ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. ಜೂಮ್ ನಲ್ಲಿ ಹೊಂದಿಸಿಕೊಂಡು ವೀಕ್ಷಣೆ ಮಾಡಿರಿ.) 

-ಪ್ರಕಟಿತ ಲೇಖನ- 

ವಿಶೇಷ ಸಂಯೋಜನೆ  ಮತ್ತು ಪರಿಕಲ್ಪನೆ 

 

No comments:

Post a Comment